‘ದಾಳಿಗೂ ಮೊದಲು ವಾಗ್ವಾದ ನಡೆದಿತ್ತೇ ಎನ್ನುವ ಮಾಹಿತಿ ಇಲ್ಲ. ಕುಮಾರ್ ಹತ್ಯೆ ಬಳಿಕ ಪಾಲ್ ಆಕ್ರೋಶದಿಂದ ಯದ್ವಾತದ್ವಾ ಗುಂಡು ಹಾರಿಸಿದ್ದು ಇನ್ನಿಬ್ಬರು ಕಾನ್ಸ್ಟೆಬಲ್ಗಳಾದ ರಿಂಕು ಕುಮಾರ್ ಹಾಗೂ ರಾಕೇಶ್ ಕುಮಾರ್ ಜಾದವ್ ಗಾಯಗೊಂಡರು. ರಿಂಕು, ಉನಾಕೊಟಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು ಹಾಗೂ ಜಾದವ್ ಅಗರ್ತಲದ ಐಎಲ್ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ಅವರು ಹೇಳಿದ್ದಾರೆ.