ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮೀ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯೂಸೂಫ್ ಕನ್ನಿ ವಹಿಸಿದ್ದರು. ಪತ್ರಕರ್ತ ಎಸ್. ನಾಗಣ್ಣ, ಲೂರ್ದ ಮಾತಾ ಚರ್ಚ್ನ ರೆವರೆಂಡ್ ಫಾದರ್ ಜೇಮ್ಸ್ ಪ್ರಭು, ಡಾ.ಲಕ್ಷ್ಮಣದಾಸ್, ಜಮಾಎ ಇಸ್ಲಾಮೀ ಹಿಂದ್ ಸಂಘಟನೆ ತುಮಕೂರು– ಚಿತ್ರದುರ್ಗ ಘಟಕದ ಸಂಚಾಲಕ ಲಈಬುಲ್ಲಾ ಖಾನ್ ಮನ್ಸೂರಿ ವೇದಿಕೆಯಲ್ಲಿದ್ದರು.