ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಶ್ರೀರಂಗ ರಂಗ ಹವ್ಯಾಸಿ ಕಲಾವಿದರ ತಂಡವು ನಾಟಕ ಪ್ರದರ್ಶಿಸಿತು. ಈಚನೂರು ಇಸ್ಮಾಯಿಲ್ ಅವರ ಈ ನಾಟಕವನ್ನು ಎಚ್.ಎಂ.ಟಿ.ನಿವೃತ್ತ ನೌಕರರು ಹಾಗೂ 35 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಎಚ್.ಎಂ.ರಂಗಯ್ಯ ನಿರ್ದೇಶನದಲ್ಲಿ ಶ್ರೀರಂಗ ರಂಗ ಹವ್ಯಾಸಿ ಕಲಾವಿದರ ತಂಡದ ಎಚ್.ಸಿ.ನರಸಿಂಹಮೂರ್ತಿ, ಅಜಯ್ಕುಮಾರ್, ರೂಬಿನ್, ಗೀತಾ ಅವರು ಅಭಿನಯಿಸಿದರು.