‘ನಮ್ಮ ನೆಲ, ಜಲ, ವಿದ್ಯುತ್ ಮತ್ತು ಅನುದಾನ ಪಡೆಯುವ ಆ ವಿದ್ಯಾಸಂಸ್ಥೆಗಳು ಹೊರ ರಾಜ್ಯದವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿವೆ. ನಾವು ಮಾತ್ರ ಎಕ್ಸ್ಲೆನ್ಸ್ ಆದ ಸಂಸ್ಥೆಗಳು ನಮ್ಮ ಬೆಂಗಳೂರಿನಲ್ಲಿವೆ ಎಂದು ಬೀಗುತ್ತಿದ್ದೇವೆ. ಅವುಗಳಿಂದ ನಮ್ಮವರಿಗೆ ನಯಾಪೈಸೆ ಅನುಕೂಲ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.