ಸಭೆಯಲ್ಲಿ ಮಾಜಿ ಶಾಸಕ ನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿ ನರಸಿಂಹೇಗೌಡ, ಶಿವರಾಮಯ್ಯ, ನಾರಾಯಣ ಮೂರ್ತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಕಾಂಗ್ರೆಸ್ ಮುಖಂಡರಾದ ಗಂಗಾಧರಪ್ಪ, ನಜೀರ್ ಅಹಮದ್, ಯದುನಂದಕುಮಾರ್, ಗೊಲ್ಲಳಪ್ಪ, ಕೆಸ್ತೂರು ಕಿರಣ್, ಜೆಡಿಎಸ್ ಮುಖಂಡರಾದ ಮಹಾಲಿಂಗಪ್ಪ, ನರಸಿಂಹರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.