ಮುಖಂಡರಾದ ಸೊಗಡು ಶಿವಣ್ಣ, ಡಾ.ಜಿ.ವೆಂಕಟರಾಮಯ್ಯ, ಎಂ.ಬಿ.ನಂದೀಶ್, ಲಕ್ಷ್ಮೀಶ್, ರಂಗಾನಾಯ್ಕ್ ತಾಲ್ಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ನೂತನ ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಮುಖಂಡರಾದ ಗೂಳೂರು ಶಿವಕುಮಾರ್, ಬಿ.ಕೆ.ಮಂಜುನಾಥ್, ಲಕ್ಷ್ಮಿನಾರಾಯಣ, ವೈ.ಎಚ್.ಹುಚ್ಚಯ್ಯ, ಬೆಳಗುಂಬ ನರಸಿಂಹಮೂರ್ತಿ, ಡಾ.ನಾಗರಾಜ್, ಟಿ.ಆರ್.ಅನಸೂಯಮ್ಮ, ಊರುಕೆರೆ ಷಣ್ಮುಖಪ್ಪ, ವೇದಮೂರ್ತಿ, ಕೊಪ್ಪಳ್ ನಾಗರಾಜ್, ಟಿ.ಆರ್.ಸದಾಶಿವಯ್ಯ ಇದ್ದರು.