ಶಾಸಕ ಜಿ.ಬಿ.ಜ್ಯೋತಿಗಣೇಶ್, ಜೈನ ಸಮಾಜದ ಮುಖಂಡರಾದ ಸುರೇಂದ್ರಕುಮಾರ್ ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್ ಹೆಗ್ಗಡೆ, ತುಮಕೂರು ಜೈನ್ ಸಮಾಜದ ಮಾಜಿ ಅಧ್ಯಕ್ಷರಾದ ಸನ್ಮತಿಕುಮಾರ್, ಅಧ್ಯಕ್ಷರಾದ ಟಿ.ಎನ್.ಅಜಿತ್, ಬಾಹುಬಲಿಬಾಬು, ವಿಜಯಕುಮಾರ್, ಎಸ್.ವಿ.ಜಿನೇಶ್, ಸುಬೋಧ್ಕುಮಾರ್ ಜೈನ್, ಬಿ.ಎಸ್. ಪಾರ್ಶ್ವನಾಥ್, ಕೆ.ಪಿ.ವೀರೇಂದ್ರ ಸೇರಿದಂತೆ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.