ಆಂಧ್ರದ ಬಸ್ ನಿಲ್ಲಾಣದಲ್ಲಿ ಬಂಧಿಸಿ, ಮಧುಗಿರಿ ಮಾರ್ಗವಾಗಿ ತುಮಕೂರಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆಗ ಆತ ಮಾರ್ಗಮಧ್ಯೆ ಬೆಳದರ ಹೈವೇ ರಸ್ತೆಯ ಬಳಿ ಬಹಿರ್ದಸೆಗೆ ಹೋದ ವೇಳೆ ಏಕಾಏಕಿ ಕೈಗೆ ಹಾಕಿದ್ದ ಲೀಡಿಂಗ್ ಚೈನ್ನಿಂದ ಬೆಂಗಾವಲಿಗಿದ್ದ ಮುಖ್ಯ ಪೇದೆ ಸೈಮನ್ ವಿಕ್ಟರ್ ಅವರ ಕುತ್ತಿಗೆಗೆ ಬಲವಾಗಿ ಬಿಗಿದು, ತಳ್ಳಿ ತಪ್ಪಿಸಿಕೂಂಡು ಹೋಗಲು ಪ್ರಯತ್ನಿಸಿದನು.