ಪ್ರಾಂತೀಯ ರೈತ ಸಂಘದ ಸಂಚಾಲಕ ಅಜ್ಜಪ್ಪ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಾ, ರೈತ ಮುಖಂಡರಾದ ಜಗದೀಶ್, ಲೋಕೇಶ್, ಪ್ರಕಾಶ್, ಕಿಟ್ಟಪ್ಪ, ನಿಂಗೇಗೌಡ, ಕೃಷ್ಣಶೆಟ್ಟಿ, ನಿಂಗರಾಜು, ಮಹಾದೇವಮ್ಮ, ದಲಿತ ಸಂಘಟನೆಯ ನಾಗಭೂಷಣ, ಗಂಗಾರಾಮ್, ಯುವ ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರು, ಕಾರ್ಯಕರ್ತರು ಹಾಜರಿದ್ದರು.