ಬೆಂಗಳೂರಿನ ಜಿಎಸ್ಟಿ ಮುಖ್ಯಕಚೇರಿಯ ಜಾಗೃತದಳದ ಅಧಿಕಾರಿಗಳು ತುಮಕೂರಿನ ಎಂ.ಜಿ ರಸ್ತೆಯ 5 ಮೆಡಿಕಲ್ಗಳಲ್ಲಿ ಕಾರ್ಯಾಚರಣೆ ನಡೆಸಿ, ಮಾರಾಟದ ರಸೀದಿ ನೀಡಿಲ್ಲ ಎಂಬ ನೆಪವೊಡ್ಡಿ ಒಬ್ಬೊಬ್ಬರಿಗೆ ₹20 ಸಾವಿರ ದಂಡ ವಿಧಿಸಿದ್ದಾರೆ. ಇದು ಅತ್ಯಂತ ಅಮಾನವೀಯ ಎಂದು ಸಂಘದ ಕಾರ್ಯದರ್ಶಿ ಎನ್.ಎಸ್.ಪಂಡಿತ್ ಜವಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.