ಜಿಲ್ಲೆಯಲ್ಲಿ ವಿವಿಧೆಡೆ ರಥಯಾತ್ರೆ ಸಾಗುವ ಸಮಯದಲ್ಲಿ ವಿವಿಧ ರೀತಿಯ ಹಾರಗಳಿಂದ ಕುಮಾರಸ್ವಾಮಿ ಅವರನ್ನು ಸ್ವಾಗತಿಸುತ್ತಿದ್ದಾರೆ. ಈ ಹಿಂದೆ ಸೇಬಿನ ಹಾರ, ರಾಗಿ ತೆನೆಯ ಹಾರ, ನೋಟಿನ ಹಾರ ಹಾಕಲಾಗಿತ್ತು. ರಥ ಯಾತ್ರೆಯಲ್ಲಿ ಇದೇ ಮೊಲದ ಬಾರಿಗೆ ಹೆಲಿಕಾಪ್ಟರ್ ಸದ್ದು ಮಾಡಿತು. ಇದನ್ನು ಕಂಡ ಜೆಡಿಎಸ್ ಕಾರ್ಯಕರ್ತರು ಮತ್ತು ಗುಬ್ಬಿ ನಿವಾಸಿಗಳು ಶಿಳ್ಳೆ, ಚಪ್ಪಾಳೆ ತಟ್ಟಿದರು.