ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ. ಸುರೇಶ್ ಕುಮಾರ್, ಕಾಲೇ ಜಿನ ಉಪನ್ಯಾಸಕರಾದ ಜಿ.ಡಿ. ಮಂಜುನಾಥ್, ಶ್ರೀನಿವಾಸ್ ರಾವ್, ಶಿವನಂಜಯ್ಯ, ಪಿ.ಎಸ್. ಶ್ರೀನಿವಾಸ್, ನರಸಿಂಹರಾಜು, ದರ್ಶನ್ ಇದ್ದರು.