ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಬಗ್ಗೆ ಘೋಷವಾಕ್ಯವನ್ನು ಅಂಚೆಕಾರ್ಡಿನಲ್ಲಿ ಬರೆದು ತಮ್ಮ ಪೂರ್ಣ ಹೆಸರು, ವಿಳಾಸ, ಶಾಲೆ ಹೆಸರು, ತರಗತಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಪ್ರಕಾಶ್ ಕೆ.ನಾಡಿಗ್, ಗುಬ್ಬಚ್ಚಿ ಸಂಘ, ಆಭಯ್ ರಾಘವಿ, ನಂ-103, 5ನೇ ಅಡ್ಡರಸ್ತೆ, ಸ್ನೇಹಕ್ಲಿನಿಕ್ ಹಿಂಭಾಗ, ಭೋವಿಪಾಳ್ಯ ಹತ್ತಿರ, ಬಾಲಾಜಿ ನಗರ, ಊರುಕೆರೆ, ತುಮಕೂರು-572106 ಇಲ್ಲಿಗೆ ಜೂನ್ 10ರ ಒಳಗೆ ತಲುಪುವಂತೆ ಕಳುಹಿಸಬೇಕು. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿವರಗಳಿಗೆ ಸಂಘದ ಕಾರ್ಯದರ್ಶಿ ಅಭಯ್ ಪಿ.ನಾಡಿಗ್ 8277646419 ಸಂಪರ್ಕಿಸಬಹುದು.