ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್.ಗಂಗರಾಜು, ಸಂಗೀತ ಶಿಕ್ಷಕ ನಾಗರಾಜು, ಲಾಲಿತ್ಯ ಸಂಗೀತ ಶಾಲೆ ಕಾರ್ಯದರ್ಶಿ ಲಲಿತಾಂಭ ಲಕ್ಷ್ಮೀನರಸಯ್ಯ, ಕಸಾಪ ಪದಾಧಿಕಾರಿಗಳಾದ ಎಚ್.ಡಿ.ನರಸೇಗೌಡ, ಬಿ.ಜೆ.ಶಾಂತಮ್ಮ, ಕಲ್ಪನಾ ಗೋವಿಂದರಾಜು, ಗೀತಾ, ಹೇಮಾ, ನಾಗಲತಾ, ಮಂಜುಳಾ, ಟಿ.ಲಕ್ಷ್ಮೀನರಸಯ್ಯ, ನಿತಿನ್
ಇದ್ದರು.