ಡಿ.ವೆಂಕಟರಮಣಯ್ಯ ನಿರ್ದೇಶಿಸಿದ ಮತ್ತು ಡಿ.ಆರ್.ಬಸವರಾಜು ವಿರಚಿತ ಐತಿಹಾಸಿಕ ನಾಟಕ ವಜ್ರ ಪಂಜರ, ಶಾಂತಲಾದೇವಿ ಅವರು ನಿರ್ದೇಶನದ ಮತ್ತು ಯು.ಗೋವಿಂದೇಗೌಡ ಅವರು ಬರೆದ ಮಿಸ್ಟರ್ ಡುಪ್ಲಿಕೇಟ್ ಹಾಸ್ಯ ನಾಟಕ, ಮುದ್ದಯ್ಯನಪಾಳ್ಯದ ರಂಗ ಪರಂಪರೆ ಟ್ರಸ್ಟ ವತಿಯಿಂದ ಯು.ಗೋವಿಂದೇಗೌಡ ನಿರ್ದೇಶನದ, ವ್ಯಾಸದೇಶಪಾಂಡೆ ವಿರಚಿತ ಇವ ನಮ್ಮವ ಎಂಬ ಐತಿಹಾಸಿಕ ನಾಟಕ ಪ್ರದರ್ಶನಗೊಂಡವು.