ವಾಹನಗಳ ಸೌಲಭ್ಯ ಇರುವವರು ನೀರನ್ನು ಬೇರೆಡೆಯಿಂದ ತರುತ್ತಾರೆ. ಸಾಮಾನ್ಯರ ಸಮಸ್ಯೆ ಹೇಳತೀರದಂತಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಪೊಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಜಿ.ಲಕ್ಷ್ಮಣ್, ಪ್ರದೀಪ್ ಕುಮಾರ್, ಲಕ್ಷ್ಮಮ್ಮ ಗ್ರಾಮಸ್ಥರಾದ ಸತ್ತಾರ್ ಸಾಬ್, ರಾಮಕೃಷ್ಣಪ್ಪ, ಮೈಲಾರಿ, ಮಲ್ಲಿಕಾರ್ಜುನ್, ಶಿವಲಿಂಗಪ್ಪ, ಗೋಪಾಲ್, ಗಂಗಾಧರ್, ಶಿವಕುಮಾರ್, ರಾಮಪ್ಪ, ರತ್ನಮ್ಮ, ಶಾಂತಮ್ಮ, ಗುಜ್ಜಮ್ಮ, ಹನುಮಕ್ಕ, ಸಿದ್ದಮ್ಮ, ತಿಪ್ಪಮ್ಮ, ವೆಂಕಟಮ್ಮ, ಸಂಜೀವರಾಯಪ್ಪ, ಪ್ರಮೀಳಮ್ಮ, ಸುನಂದಮ್ಮ ಮನವಿಮಾಡಿದರು.