ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಬಿ. ಸಕ್ರಿ ಮಾತನಾಡಿದರು. ಎ.ಪಿ.ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ವಿ.ಕೊಂಗವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಕುಮಾರ ನೀಲಗುಂದ, ಪಡಿಯಪ್ಪ ಪೂಜಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರೇಮವ್ವ ನಾಯಕ, ಸದಸ್ಯ ಜಗದೀಶ ಬ್ಯಾಡಗಿ, ಶ್ರೀಪತಿ ಉಡುಪಿ, ಅಶೋಕ ಹೆಬ್ಬಳ್ಳಿ, ಅಶೋಕ ಹಿರೇಮಠ, ಮುತ್ತಣ್ಣ ಜಂಗಣ್ಣವರ, ನಾಗನಗೌಡ ಪಾಟೀಲ, ಹೇಮಾವತಿ ಕಡದಳಿ, ರೂಪಾ ಕುಲಕರ್ಣಿ, ಮಲ್ಲಪ್ಪ ಮೇಟಿ, ಸಂಪತ್ಕುಮಾರ್ ಕುಲಕರ್ಣಿ ಹಾಜರಿದ್ದರು.