ರಾಜ್ಯ ಆರ್ಯವೈಶ್ಯ ಕೊ ಅಪರೇಟಿವ್ ಬ್ಯಾಂಕ್ ಮತ್ತು ಸೊಸ್ಶೆಟಿ ಅಧ್ಯಕ್ಷ ಎನ್.ಎಸ್.ಜಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಜೆ.ರಾಜಣ್ಣ, ಬ್ಯಾಂಕ್ ಅಧ್ಯಕ್ಷ ಎ.ರಮೇಶ್, ಪದಾಧಿಕಾರಿಗಳಾದ ಕೆ.ಎಂ.ವಿಕ್ರಂ, ಎಂ.ಕೆ.ನಾಗರಾಜು, ಟಿ.ಎನ್.ಪಾರ್ಥಸಾರಥಿ, ಕೆ.ಎನ್.ಸುರೇಂದ್ರ ನಾಥ್, ಕೆ.ಸಿ.ಅಶ್ವತ್ಥನಾರಾಯಣ ಶೆಟ್ಟಿ, ಟಿ.ಎಸ್.ಅನುಷಾ ಬದ್ರಿನಾಥ್, ರೂಪಾರವಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ತಿಮ್ಮರಾಜು, ಲಾಲಾಪೇಟ್ ಮಂಜುನಾಥ್, ಎಂ.ವಿ.ಮಂಜುನಾಥ್, ರಾಧಿಕಾ ಆನಂದ ಕೃಷ್ಣ, ಮಾಜಿ ಸದಸ್ಯ ಎಂ.ಎಸ್.ಶಂಕರನಾರಾಯಣ್, ಎಂ.ಎಸ್.ರಘುನಾಥ್ ಇದ್ದರು.