ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಮುಖಂಡರಾದ ಸಿ.ಆರ್.ಉಮೇಶ್, ಮುಡಿಮಡು ರಂಗಶ್ವಾಮಯ್ಯ, ಎಸ್.ರಾಮಕೃಷ್ಣ, ಸತ್ಯಪ್ರಕಾಶ್, ಟಿ.ಡಿ.ಮಲ್ಲೇಶ್, ಉದಯಶಂಕರ್, ನಗರ ಘಟಕದ ಅಧ್ಯಕ್ಷ ಅಂಜಿನಪ್ಪ, ರಹಮತ್, ರೇಣುಕಮ್ಮ, ಜಯಶ್ರೀ, ಲಿಂಗದಹಳ್ಳಿ ಚೇತನ್ ಕುಮಾರ್, ರವಿಶಂಕರ್, ಯಲಪೇನಹಳ್ಳಿ ಕೃಷ್ಣೇಗೌಡ, ಸುನೀಲ್ ಕುಮಾರ್, ಯುವ ಜನತಾದಳ ಅಧ್ಯಕ್ಷ ವೀರೇಂದ್ರ, ಸೋಮಶೇಖರ್ ಇದ್ದರು.