ಕ್ಯಾತ್ಸಂದ್ರದ ಸನ್ ರೈಸ್ ಸೌಹಾರ್ದ-ಪತ್ತಿನ ಸಹಕಾರ ಸಂಘ ಹಾಗೂ ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನೆರೆ ಸಂತ್ರಸ್ತರಿಗೆ 25,000 ಚಪಾತಿ, ಬಿಸ್ಕೆಟ್, ನೀರಿನ ಬಾಟಲಿಗಳು, ಚಾಪೆ, ಹೊದಿಕೆ, ಉಡುಪುಗಳು, 5 ಪ್ಯಾಕೆಟ್ ಅಕ್ಕಿ, ಔಷಧಿ ಸೇರಿದಂತೆ ಸಾಮಾಗ್ರಿಗಳನ್ನು ರವಾನಿಸಿದರು. ಈ ಸರಕುಗಳನ್ನು ಹೊತ್ತ ವಾಹನಕ್ಕೆ ಎಸ್ಐಟಿ ಆವರಣದಿಂದ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.