ಕಟ್ಟಡದ ಮೆಟ್ಟಿಲುಗಳಿಗೆ ಮುಳ್ಳಿನ ಬೇಲೆ ಹಾಕಿರುವುದು.
ಎ.ಆರ್.ಮಧುಸೂಧನ್ ಗ್ರಾ.ಪಂ.ಮಾಜಿ ಸದಸ್ಯ.
ಸೈಯದ್ ಅನ್ಸರ್ ಪಾಷ ಗ್ರಾಮಸ್ಥ.
ಸೈಯದ್ ಜಭಿ ಉಲ್ಲಾ ಗ್ರಾಮದ ಹಿರಿಯ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಹಾಳಾಗುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯ ಗಮನಿಸಿ ತೀರ್ಮಾನ ಕೈಗೊಳ್ಳಬೇಕು.
ಪ್ರವೀಣ್ ಗ್ರಾಮಸ್ಥ
ಹೆಣ್ಣು ಮಕ್ಕಳನ್ನು ಇಲ್ಲಿ ಇರಿಸುವುದಕ್ಕೆ ಮಹಿಳೆಯರಿಗೆ ಅಸೌಕರ್ಯ ಉಂಟಾಗುತ್ತದೆ ಎಂಬ ಭಯ ಇದೆ. ಬೇರೆ ಸ್ಥಳದಲ್ಲಿ ವಿದ್ಯಾರ್ಥಿ ನಿಲಯ ಆರಂಭಿಸಿದರೆ ಖಂಡಿತವಾಗಿ ಮಕ್ಕಳನ್ನು ಕಳುಹಿಸುತ್ತಾರೆ.
ಸೈಯದ್ ಜಭಿ ಉಲ್ಲಾ ಗ್ರಾಮಸ್ಥ