ರಸ್ತೆ ನಿರ್ಮಾಣವಾಗುವಾಗ ಈ ಉದ್ಯಾನಗಳನ್ನು ನೋಡಿ ಮೆಚ್ಚಿಕೊಂಡಿದ್ದೆವು. ಕುಟುಂಬ ಸಮೇತರಾಗಿ ಬಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದೆವು. ಈಗ ನಿರ್ವಹಣೆ ಇಲ್ಲದೆ ಸೊರಗಿದ್ದು ಅಧಿಕಾರಿಗಳು ಗಮನ ಹರಿಸಬೇಕು.
ಚಂದ್ರ ಅಯ್ಯನಗುಡಿ ಗೊಲ್ಲಹಳ್ಳಿ
ದೂರ ಪ್ರಯಾಣ ಮಾಡುವವರಿಗೆ ಈ ಪಾರ್ಕ್ಗಳು ಉಪಯುಕ್ತವಾಗಿದ್ದವು. ಮಕ್ಕಳು ಆಟವಾಡಲು ವಿಶ್ರಾಂತಿಗೆ ವ್ಯವಸ್ಥೆ ಇತ್ತು. ಈಗ ನೋಡಿದರೆ ಎಲ್ಲವೂ ಹಾಳಾಗಿದೆ. ಲೋಕೋಪಯೋಗಿ ಇಲಾಖೆ ತಕ್ಷಣ ನಿರ್ವಹಣೆ ಕೈಗೊಳ್ಳಬೇಕು.