ನಗರ ಕೇಂದ್ರ ಗ್ರಂಥಾಲಯದ ಸಹಾಯಕ ವಿ.ಪುಷ್ಪ, ನಿವೃತ್ತ ಉಪನ್ಯಾಸಕ ಪ್ರೇಮಾ ಎಸ್. ಕುಮಾರಸ್ವಾಮಿ, ಪರಿಷತ್ತಿನ ಕಾರ್ಯದರ್ಶಿಗಳಾದ ಎಚ್.ಗೋವಿಂದಯ್ಯ, ವಿ.ಪುಷ್ಪ, ಗುಬ್ಬಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ಚೈತಾಲಿ, ಕೆಪಿಟಿಸಿಎಲ್ ಎಂಜಿನಿಯರ್ ಹಂ.ಸಿ. ಕುಮಾರಸ್ವಾಮಿ, ಇಂದಿರಮ್ಮ, ಶಂಕರಪ್ಪ, ಪಾವಗಡ ಲೋಕೇಶ್ ಹಾಗೂ ವಿಶಾಲ್ ಇದ್ದರು.