ತುಮಕೂರು ವಿಶ್ವವಿದ್ಯಾನಿಲಯದಲ್ಲಿ ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ,ವಾರ್ಧಾ ಮಹಾರಾಷ್ಟ್ರ ಹಾಗೂ ನಾಗಪುರ ಭಾರತೀಯ ಶಿಕ್ಷಣ ಮಂಡಲ್– ಸಂಯುಕ್ತಾಶ್ರಯದಲ್ಲಿ ’ಸಮಾಜ ಕಾರ್ಯದಲ್ಲಿ ಹೊಸ ಗಡಿರೇಖೆಗಳು, ಭಾರತೀಯ ಸಂದರ್ಭ, ದೃಷ್ಟಿಕೋನಗಳು ಮತ್ತು ಅನುಭವಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.