ಗ್ರಾಮಸ್ಥರು ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಲು ಹಿಂದೇಟು ಹಾಕಿದಾಗ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಗ್ರಾಮಕ್ಕೆ ತೆರಳಿ ಸೋಂಕಿತರ ಮನವೊಲಿಸಿದರು. ಸೋಂಕು ದೃಢಪಟ್ಟಿದ್ದ 8 ಮಂದಿಯನ್ನು ಶನಿವಾರ ಸಂಜೆ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಿದರು. ಉಳಿದವರು ಗ್ರಾಮದಲ್ಲಿಯೇ ಇದ್ದಾರೆ. ಈಗಾಗಲೇ 4 ಮಂದಿ ಗುಣವಾಗಿದ್ದಾರೆ.