ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ, ಕಸಾಪ ತಿಪಟೂರು ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ, ಉಪನ್ಯಾಸಕ ಎಂ.ಗೋವಿಂದರಾಯ, ಡಾ.ಬಸವರಾಜು, ಪಾವಗಡ ಶ್ರೀರಾಮ್, ಸಿ.ಎಲ್.ಸುನಂದಮ್ಮ, ಮೆಳೆಹಳ್ಳಿ ದೇವರಾಜು, ಸಿ.ಎನ್.ಸುಗುಣಾದೇವಿ, ಗೀತಾ ನಾಗೇಶ್, ರಾಣಿ ಚಂದ್ರಶೇಖರ್, ಮಮತ ರವಿಕುಮಾರ್, ಶಾಲಿನಿ, ಚನ್ನಬಸವಯ್ಯ ಗುಬ್ಬಿ, ಮಂಜುಳ ಮುಂತಾದವರು ಮಾತನಾಡಿದರು.