ಇವರನ್ನು ಪರೀಕ್ಷಿಸಿ ಅವರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯ ಕಲ್ಪಿಸಬೇಕು. ಎಲ್ಲೂ ಓಡಾಡದಂತೆ ನಿಗಾವಹಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವು, ಶ್ರೀನಿವಾಸ್, ನಾಗರಾಜು, ಚನ್ನಿಗರಾಮನಾಯಕ, ನವೀನ್, ನರಸಿಂಹಮೂರ್ತಿ, ಜಾನಕಿರಾಮಯ್ಯ, ಜೆ.ಎನ್. ಮಧು, ರವಿ, ತಿಪ್ಪೇಸ್ವಾಮಿ, ನಾಗಕೃಷ್ಣಯ್ಯ, ಮಹೇಶ್, ದೇವರಾಜು, ದಾಳಪ್ಪ, ನಾರಾಯಣಪ್ಪ ಎಚ್ಚರಿಸಿದರು.