ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ, ಬಾಲಕಿಯ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಎಂ.ಎಸ್.ಚನ್ನೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎಸ್.ಸುರೇಶ್, ಶಿಕ್ಷಕರಾದ ಎಲ್.ಆರ್.ಕುಮಾರಸ್ವಾಮಿ, ಸಂತೋಷ್ ಕುಮಾರ್ ಎಸ್.ಜೆ., ಚಂದ್ರಶೇಖರ್ ಬಿ., ಮಧುಚಂದ್ರ, ಜಗದೀಶ್, ಮುರುಳೀಧರ್, ಮಧುಕುಮಾರ್, ಆನಂದ್, ವಸಂತ ಕುಮಾರ್, ಪಾರ್ವತಮ್ಮ ಜಿ, ನೂರ್ಅಸಿನಾ ಯಾಸಿನ್, ಶೀಲಾ ಬಿ, ಸುಧಾರಾಣಿ ಇದ್ದರು.