ಒಂದು ಕಡೆ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಲ್.ರಂಗನಾಥ್ ಅವರನ್ನು ಅಭಿನಂಧಿಸಿ ಸಂತಸ ವ್ಯಕ್ತ ಪಡಿಸುತ್ತಿದ್ದರೆ. ನಗರಸಭೆ ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ಪ್ರಾರಂಭಿಸಿದರು. ರಾತ್ರಿ ಪೂರ್ತಿ ನಗರಸಭೆಯ ಕಚೇರಿಯಲ್ಲೇ 17 ಮಂದಿ ಸದಸ್ಯರು ಮಲಗಿದ್ದರು.