ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಜಗದೀಶ್, ಸಿಪಿಐ ನಿರಂಜನ್ ಕುಮಾರ್, ಪಿಎಸ್ಐ ವಿಕಾಸ್ ಗೌಡ, ಶೆಟ್ಟೆಲಪ್ಪ ಮತ್ತು ಸಿಬ್ಬಂದಿ ದೇವರಾಜು, ಸಿದ್ದರಾಜು, ನಂದೀಶಯ್ಯ, ಶ್ರೀನಿವಾಸ್, ಮಂಜುನಾಥ್, ದಯಾನಂದ್, ರೇಣುಕಾ ಪ್ರಸಾದ್, ರವಿಕುಮಾರ್, ಪ್ರೇಮಕುಮಾರಿ, ಹನುಮಂತಯ್ಯ, ರಮೇಶ್ ಮತ್ತು ನರಸಿಂಹರಾಜು ಪಾಲ್ಗೊಂಡಿದ್ದರು.