ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಪಡಿತರ ತರಲು ಹೋಗಿದ್ದ ವ್ಯಕ್ತಿಯ ಹತ್ಯೆ

Last Updated 6 ಏಪ್ರಿಲ್ 2020, 7:26 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕು ಬಿ.ಕೆ.ಹಳ್ಳಿಯಲ್ಲಿ ಪಡಿತರ ತರಲು ಹೋಗಿದ್ದ ವ್ಯಕ್ತಿಯನ್ನು 6 ಜನರ ಗುಂಪು ಸೋಮವಾರ ಹತ್ಯೆ ಮಾಡಿದೆ. ತಾಲ್ಲೂಕಿನ ವಡ್ರೇವು ಗ್ರಾಮದ ಗಂಗಾಧರ್ ಹತ್ಯೆಯಾದವರು.

ಪಡಿತರ ವಿತರಣಾ ಕೇಂದ್ರ ಬಾಗಿಲು ತೆಗೆಯದ ಕಾರಣ ಮುಂಭಾಗ ಕುಳಿತಿದ್ದ ವ್ಯಕ್ತಿಯನ್ನು ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ. ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹತ್ಯೆ ಮಾಡಿದವರೇ ಮೃತದೇಹವನ್ನು ಕೊಂಡೊಯ್ದು ವಡ್ರೇವು ಗ್ರಾಮದಲ್ಲಿ ಎಸೆದು ಪರಾರಿಯಾಗಿದ್ದಾರೆ.

ತಿರುಮಣಿ ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್ ಸಬ್ ಇನ್ ಸ್ಪೆಕ್ಟರ್ ರಾಮಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT