ಬಣ್ಣದಲೋಕ ವೇದಿಕೆಯ ದಿನೇಶ್ ಕುಮಾರ್, ನಾರಾಯಣಗುರು ಸಮಿತಿಯ ರವೀಂದ್ ಕುಮಾರ್, ಅಂಬರೀಷ್ ಅಭಿಮಾನಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ನಾಗಣ್ಣ, ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಶಿವಣ್ಣ, ಚಿತ್ರದ ನಿರ್ದೇಶಕ ಗಗನ್ ರೇವಣ್ಣ, ನಾಯಕ ನಟ ಪ್ರಸನ್ನ, ನಟಿ ರಶ್ಮಿ, ಸಂಗೀತ ನಿರ್ದೇಶಕ ಜಿನ್ನು ಅಗಸ್ಟಿನ್, ರೈತ ಸಂಘದ ತಾಲ್ಲೂಕು ಘಟಕದ ಅನಿಲ್ ಕುಮಾರ್ ಇದ್ದರು.