ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ, ಮುಖಂಡರಾದ ಹಿರೇಹಳ್ಳಿ ಮಹೇಶ್, ಅಲೆನೂರು ಅನಂತು, ಪಾಲನೇತ್ರಯ್ಯ, ವೈ.ಟಿ. ನಾಗರಾಜು, ಮಹಮ್ಮದ್ ಆಜಂ, ಇಕ್ಬಾಲ್ ಅಹಮ್ಮದ್, ರೇಣುಕಮ್ಮ, ಗೌರಮ್ಮ, ಪಾಲಿಕೆ ಸದಸ್ಯೆ ಮಂಜುನಾಥ್, ಕುಮಾರ್, ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ, ಸುವರ್ಣಗಿರಿ ಕುಮಾರ್ ಇದ್ದರು.