ಸಭೆಯಲ್ಲಿ ಕಲ್ಪತರು ಕೋಕನಟ್ ಕಂಪನಿ ಅಧ್ಯಕ್ಷ ಸೋಮಶೇಖರ್, ಹಳ್ಳಿಕಾರ್ ರೈತ ಉತ್ಪಾದಕರ ಸಂಘದ ಎಂ.ಆರ್. ಲೋಕೇಶ್, ಜೀವಜಲ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಯೋಗಿನರಸಿಂಹಯ್ಯ, ನಿರ್ದೇಶಕ ಲೋಕೇಶ್, ಟಿ. ಸುಬ್ರಮಣ್ಯಂ, ಕೋಕೋನಟ್ ಪ್ರಡ್ಯೂಜರ್ ಅಧ್ಯಕ್ಷ ಕೀರ್ತಿ, ಸ್ವರ್ಣಭೂಮಿ ರೈತ ಉತ್ಪಾದಕರ ಸಂಘದ ಸಿಇಒ ಅಮಿತ್ ಕುಮಾರ್, ಮುಖಂಡರಾದ ತಿಮ್ಮೇಗೌಡ, ಆಶೋಕ್, ಕರಿಯಪ್ಪ ಹಾಜರಿದ್ದರು.