ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜಿ. ಲಕ್ಷ್ಮಣ, ಸದಸ್ಯ ಪ್ರದೀಪ್ ಕುಮಾರ್, ನಿವೃತ್ತ ಶಿಕ್ಷಕರಾದ ನರಸಿಂಹಯ್ಯ, ಪ್ರಕಾಶ್ ರಾವ್, ನಾರಾಯಣ ರೆಡ್ಡಿ, ಗ್ರಾಮಸ್ಥರಾದ ಎಂ.ಜಿ. ತಿಮ್ಮಾರೆಡ್ಡಿ, ಪಿ.ಎನ್. ನಾರಾಯಣಪ್ಪ, ಪಿ.ಜಿ. ನಾರಾಯಣಪ್ಪ, ಎಂ.ಎಸ್. ಗೋಪಾಲಯ್ಯ, ನಿಂಗಪ್ಪ, ಶಿವಣ್ಣ, ಮಲ್ಲಪ್ಪ, ಮಲ್ಲಿ ಕಾರ್ಜುನಯ್ಯ, ನರಸೀಯಪ್ಪ, ಪಿ.ಎ. ಹನುಮಂತರಾಯಪ್ಪ, ಪಿ.ಆರ್. ಗೋಪಾಲ್, ವೆಂಕಟರವಣಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.