<p>ಪಾವಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ 18 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.</p>.<p>ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, 3 ಶಿಕ್ಷಕಿಯರ ನಿರ್ದೇಶಕ ಸ್ಥಾನಕ್ಕೆ 6 ಮಂದಿ ಶಿಕ್ಷಕಿಯರು, 6 ಶಿಕ್ಷಕರ ನಿರ್ದೇಶಕ ಸ್ಥಾನಕ್ಕೆ 12 ಮಂದಿ ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ.</p>.<p>ಶಿಕ್ಷಕಿಯರಾದ ಸರೋಜಾ ದೇವಿ, ಸುಧಾಮಣಿ, ಮಂಜುಳಾ, ಲಕ್ಷ್ಮೀದೇವಿ, ಸಾವಿತ್ರಮ್ಮ ನಾಗವೀಣಾ ಮಹಿಳಾ ನಿರ್ದೇಶಕಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.</p>.<p>ನಿರ್ದೇಶಕ ಸ್ಥಾನಕ್ಕೆ ಚಿಕ್ಕಒಬ್ಬಳಪ್ಪ, ವಸಂತ್ ಕುಮಾರ್, ಚನ್ನಕೇಶವನಾಯ್ಕ, ಶಾಂತಕುಮಾರ್, ಹನುಮಂತರಾಯ, ಲಿಂಗಣ್ಣ, ಸೋಮಣ್ಣ ಶಂಕರ್, ಗೋಪಾಲಯ್ಯ, ನಾಗೇಂದ್ರ, ರಿಜ್ವಾನ್ ಬಾಷಾ, ರಾಮಾಂಜನೇಯಲು, ಸಿದ್ದೇಶ್ವರ ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-17-1283097634</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಾವಗಡ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನಿರ್ದೇಶಕ ಸ್ಥಾನಕ್ಕೆ 18 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.</p>.<p>ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, 3 ಶಿಕ್ಷಕಿಯರ ನಿರ್ದೇಶಕ ಸ್ಥಾನಕ್ಕೆ 6 ಮಂದಿ ಶಿಕ್ಷಕಿಯರು, 6 ಶಿಕ್ಷಕರ ನಿರ್ದೇಶಕ ಸ್ಥಾನಕ್ಕೆ 12 ಮಂದಿ ಶಿಕ್ಷಕರು ನಾಮಪತ್ರ ಸಲ್ಲಿಸಿದ್ದಾರೆ.</p>.<p>ಶಿಕ್ಷಕಿಯರಾದ ಸರೋಜಾ ದೇವಿ, ಸುಧಾಮಣಿ, ಮಂಜುಳಾ, ಲಕ್ಷ್ಮೀದೇವಿ, ಸಾವಿತ್ರಮ್ಮ ನಾಗವೀಣಾ ಮಹಿಳಾ ನಿರ್ದೇಶಕಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.</p>.<p>ನಿರ್ದೇಶಕ ಸ್ಥಾನಕ್ಕೆ ಚಿಕ್ಕಒಬ್ಬಳಪ್ಪ, ವಸಂತ್ ಕುಮಾರ್, ಚನ್ನಕೇಶವನಾಯ್ಕ, ಶಾಂತಕುಮಾರ್, ಹನುಮಂತರಾಯ, ಲಿಂಗಣ್ಣ, ಸೋಮಣ್ಣ ಶಂಕರ್, ಗೋಪಾಲಯ್ಯ, ನಾಗೇಂದ್ರ, ರಿಜ್ವಾನ್ ಬಾಷಾ, ರಾಮಾಂಜನೇಯಲು, ಸಿದ್ದೇಶ್ವರ ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರಪ್ಪ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-17-1283097634</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>