ಅದಾಲತ್ ನಡೆಯುವ ಸ್ಥಳ: ಜೂನ್ 25ರಂದು ದೇವಲಾಪುರ, ಜುಲೈ 1ರಂದು ಕೆಂಪನದೊಡ್ಡೇರಿ, ಜುಲೈ 8ರಂದು ಶಂಭೋನಹಳ್ಳಿ, ಜು.15ರಂದು ಕೆಸ್ತೂರು, ಜು.22ರಂದು ಅಹೋಬಲ ಅಗ್ರಹಾರ, ಜು.29ರಂದು ಚಿಕ್ಕತೊಟ್ಲುಕೆರೆ, ಆಗಸ್ಟ್ 5ರಂದು ಬ್ರಹ್ಮಸಂದ್ರ, ಆ.12ರಂದು ಓಬಳಾಪುರ, ಆ.19ರಂದು ಬೆಳಧರ, ಆ.26ರಂದು ಕೋರ, ಸೆಪ್ಟೆಂಬರ್ 2ರಂದು ಕೋರದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪಿಂಚಣಿ ಅದಾಲತ್ ನಡೆಸಲಾಗುತ್ತದೆ.