ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರು ಮಾತ್ರ ಭ್ರಷ್ಟರೇ?

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರದ ವಿಷಯ ಬಂದಾಗ ಮಾಧ್ಯಮದವರಾಗಲೀ ಜನಸಾಮಾನ್ಯರಾಗಲೀ ದೂರುವುದು ರಾಜಕಾರಣಿಗಳನ್ನೇ. ಹಾಗಿದ್ದರೆ ಮಾಧ್ಯಮದವರು, ಅಧಿಕಾರಿಗಳು ಸಾಚಾಗಳೇ?

ದುಡ್ಡು ಕೊಟ್ಟು ಮತ ಪಡೆದ ರಾಜಕಾರಣಿಯು ವಾಮ ಮಾರ್ಗದಲ್ಲಿ ಹಣ ಮಾಡುವುದು ಭ್ರಷ್ಟಾಚಾರವಾದರೆ, ಹಣ ಪಡೆದು ಮತ ಮಾರಿದ ಪ್ರಜೆಯೂ ಭ್ರಷ್ಟನಲ್ಲವೇ?

-ಸಂತೋಷ್ ಹ. ರಾಯ್ಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT