ಒಳಾಂಗಣ ವಿಭಾಗದಲ್ಲಿ ಮೈಸೂರಿನ ಸಿ.ಬಸವರಾಜು, ಹೊರಾಂಗಣ ವಿಭಾಗದಲ್ಲಿ ಬೆಳಗಾವಿಯ ಮಹೇಶ್ ಭಜಂತ್ರಿ ಪ್ರಶಸ್ತಿ ಪಡೆದರು. ಫೈರಿಂಗ್ ವಿಭಾಗದಲ್ಲಿ ಅಥಣಿಯ ಸುಖದೇವ್ ಘನವಟ್ಟಿ, ಅಥಣಿ (ಪ್ರಥಮ), ಹರಪನಹಳ್ಳಿಯ ಜಿ.ಸಿ.ಕಾರ್ತಿಕ್ (ದ್ವಿತೀಯ). ಐಜಿ ಕಪ್ ವಿಭಾಗದಲ್ಲಿ ಅಥಣಿಯ ಅರುಣ್ ಎಸ್.ಪಡತಾರೆ ಬಹುಮಾನ ಪಡೆದರು. ಸವದತ್ತಿಯ ಶ್ರೀಶೈಲ ಬೆನಕಟ್ಟಿ ಸರ್ಮೋತ್ತಮ ಪ್ರಶಸ್ತಿ ಪುರಸ್ಕೃತರಾದರು.