ಗ್ರಾಮದ ಪ್ರಗತಿಪರ ಕೃಷಿಕ ಆಪಲ್ ಹನುಮಂತು ಮತ್ತು ಕಮಲಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಟಿ.ಆರ್. ನಾಗರಾಜು, ಉಪಾಧ್ಯಕ್ಷೆ ನರಸಮ್ಮ, ಫೌಂಡೇಷನ್ನ ಗೌರವಾಧ್ಯಕ್ಷ ಟಿ.ಆರ್. ಬಸವರಾಜು, ಅಧ್ಯಕ್ಷ ಸೂರ್ಯ ತೇಜಸ್ವಿ, ಕಾರ್ಯದರ್ಶಿ ಟಿ.ಎಸ್. ಹನುಮಂತರಾಜು, ಟಿ.ಎಲ್. ಶಿವಣ್ಣ, ರೇವಣ್ಣ ಮೂರ್ತಿ, ಗಿರೀಶ್, ಆನಂದ ಕುಮಾರ್ ಜೈನ, ಸೂರೇನಹಳ್ಳಿ ಸಿದ್ದನಂಜಯ್ಯ, ನಾರಾಯಣಪ್ಪ, ಗಿರೀಶ್ ಹಾಜರಿದ್ದರು.