ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ತಾಜುದ್ದೀನ್ ಷರೀಫ್, ಸ್ಲಂ ಜನಾಂದೋಲನದ ಸಂಚಾಲಕ ಎ. ನರಸಿಂಹಮೂರ್ತಿ, ಸಿಐಟಿಯು ಮುಖಂಡ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ಯುವ ಮುಖಂಡರಾದ ಹನೀಫ್ ವುಲ್ಲಾ, ಶಮೀಲ್ ಅಹಮದ್, ಅಬ್ದುಲ್ ಖಾದರ್, ಷಫೀ ಅಹಮದ್ ಷರೀಫ್, ಮುಜ್ಮಿಲ್ ಪಾಷ, ಟಿಪ್ಪು ಸುಲ್ತಾನ್ ವೇದಿಕೆಯ ಸೈಯದ್ ಬುರಾನ್, ಕಲ್ಯಾಣಿ ಇದ್ದರು.