ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿಗಳಾದ ಶಶಿಕಾಂತ್, ನಾಗಣ್ಣ, ಶಿರಾ ತಾಲ್ಲೂಕು ಮುಖಂಡ ಹಳ್ಳಪ್ಪ, ಗುಬ್ಬಿ ದೊಡ್ಡತಿಮ್ಮಯ್ಯ, ತುಮಕೂರು ಗ್ರಾಮಾಂತರದ ವೆಂಕಟೇಶ್, ದೊಡ್ಡಯ್ಯ, ಆನಂದ, ಕೊರಟಗೆರೆ ವಿಜಯ ಕುಮಾರ್, ಗೋವಿಂದರಾಜು, ಮಧುಗಿರಿ ರಾಜಣ್ಣ, ರಮೇಶ್, ಪದ್ಮನಾಭನ್, ಜಾಫರ್, ಧನುಜ, ದೇವಿಕಾ, ಎಐಎಸ್ಎಫ್ ಮುಖಂಡರಾದ ಚಂದ್ರಶೇಖರ್ ಪಾಲ್ಗೊಂಡಿದ್ದರು.