‘ಆಗ ನಿರ್ವಾಹಕ ಸಂತ್ರಸ್ತೆಯ ಜತೆ ವಾಗ್ವಾದಕ್ಕೆ ಇಳಿದು, ತಳ್ಳಾಡಿ ಅನುಚಿತವಾಗಿ ವರ್ತಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಅಲ್ಲಿಂದ ಹೊರಟ ಬಸ್ ಅನ್ನು ಆಟೊದಲ್ಲಿ ಹಿಂಬಾಲಿಸಿದ ಸಂತ್ರಸ್ತೆ, ನೆಲಮಂಗಲ ಟೋಲ್ಗೇಟ್ ಬಳಿ ತಡೆದು ನಿರ್ವಾಹಕನ ವರ್ತನೆ ಖಂಡಿಸಿದ್ದರು. ಅಲ್ಲಿಯೂ ಆತ ಅನುಚಿತವಾಗಿ ವರ್ತಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.