ನಿವೃತ್ತ ನೌಕರರ ಸಂಘದ ಅಧ್ಯಕ್ಷ ಪ್ರೊ.ಕೆ.ಹನುಮಂತರಾಯಪ್ಪ, ಕವಿಯತ್ರಿ ಕೆ.ಎಸ್.ಉಮಾದೇವಿ ಗ್ಯಾರಳ್ಳ, ತುಮಕೂರು ವಿದ್ಯೋದಯ ಕಾಲೇಜು ಆಡಳಿತಾಧಿಕಾರಿ ಪ್ರೊ.ಕೆ.ಚಂದ್ರಣ್ಣ, ಜಿ.ಪಂ ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ಸಾಮಾಜಿಕ ಚಿಂತಕ ಶಿರಾ ನಾಗೇಶ್ ಬಾಬು, ನಿವೃತ್ತ ಪ್ರಾಂಶುಪಾಲ ಮಹೇಂದ್ರಪ್ಪ, ಶಿಕ್ಷಕ ರಾಮರಾಜು, ರಂಗಕರ್ಮಿ ಗೋಮಾರದಹಳ್ಳಿ ಪಿ.ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ನರೇಶ್ ಬಾಬು, ಉಪನ್ಯಾಸಕ ಹೆಂದೊರೆ ಶಿವಣ್ಣ ಇದ್ದರು.