ಇದೇ ಸಮಯದಲ್ಲಿ ಜೆಡಿಎಸ್ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾವಗಡ ರಾಮಾಂಜಿನಪ್ಪ ಪಕ್ಷಕ್ಕೆ ಸೇರ್ಪಡೆಯಾದರು. ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನಿಜಾಮುದ್ದೀನ್, ಪದಾಧಿಕಾರಿಗಳಾದ ಚಿಕ್ಕಸ್ವಾಮಿ ಗೌಡ, ಸೈಯದ್ ರುಕ್ಷಾನಾ ಬಾನು, ಜಯರಾಮಯ್ಯ, ಪ್ರಭುಸ್ವಾಮಿ, ಶಶಿಕುಮಾರ್, ಮೊಹ್ಮದ್ ಗೌಸ್ಪೀರ್, ಲಿಂಗರಾಜು, ನರಸಿಂಹಪ್ಪ, ನಾಗಭೂಷಣ್, ಸೈಯದ್ ಮುಜಾಮಿಲ್ ಪಾಷಾ, ರಾಮು, ಕಳುವರಹಳ್ಳಿ ಸತೀಶ್ ಉಪಸ್ಥಿತರಿದ್ದರು.