‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಯಾವುದೋ ವಿಚಾರಕ್ಕೆ ಬೇಸರಗೊಂಡು ಮೊಟ್ಟೆ ಎಸೆದಿರಬಹುದು. ಈ ವಿಚಾರ ಜಗಜ್ಜಾಹೀರಾಗಿದೆ. ಆತನ ಸಂದೇಶಗಳನ್ನು ನೋಡಿದ್ದು, ಮೊದಲು ಜೆಡಿಎಸ್ನಲ್ಲಿ ಇದ್ದು, ನಂತರ ಕಾಂಗ್ರೆಸ್ಗೆ ಬಂದಿದ್ದಾನೆ. ಈಗ ಬಂಧನವೂ ಆಗಿದೆ. ಆದರೂ ಕಾಂಗ್ರೆಸ್ನವರು ಹೋರಾಟ ಮಾಡಬೇಕು ಎನ್ನುತ್ತಿದ್ದಾರೆ’ ಎಂದರು.