ಕಾರ್ಯಕ್ರಮದಲ್ಲಿ ಶ್ರೀರಾಮಕೋಟಿ ಜಪಯಜ್ಞ ಸಪ್ತಾಹದ ಭಕ್ತ ಮಂಡಳಿ ಸಮಿತಿ ಉಪಾಧ್ಯಕ್ಷ ರಂಗಪ್ಪ ಅಂಕಣಗೊಂದಿ, ಕಾರ್ಯಾಧ್ಯಕ್ಷ ಗೊಲ್ಲಹಳ್ಳಿ ನಾರಾಯಣಪ್ಪ, ಖಜಾಂಚಿ ಸಾಧುಮಠ ಕೃಷ್ಣಮೂರ್ತಿ, ದಾಸ ಸಾಹಿತ್ಯ ಪರಿಷತ್ ಗುಡಿಬಂಡೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಸಮಿತಿಯ ಪದಾಧಿಕಾರಿಗಳಾದ ಲಕ್ಷ್ಮಣ್, ಕೇಶವಪ್ಪ, ನಾರಾಯಣಸ್ವಾಮಿ, ಚಲಪತಿ, ಗೋಪಾಲಚಾರಿ, ಗಂಗಾಧರಪ್ಪ, ಆನಂದ್ ಇದ್ದರು.