ಬ್ಲೂಪ್ರಿಸಮ್ ಸಂಸ್ಥೆ ಬೆಂಗಳೂರು ವಿಭಾಗದ ಎಂ.ಮಂಜುನಾಥ್, ಬೆಂಗಳೂರಿನ ನತೆಲ್ಲಾ ಇನೋವೇಷನ್ ಕಂಪನಿ ನಿರ್ದೇಶಕ ಎಂ.ಪ್ರದೀಪ್, ಕಾಲೇಜು ಪ್ರಾಂಶುಪಾಲ ಡಾ.ರವಿಪ್ರಕಾಶ್, ‘ಸಾಹೇ’ ವಿ.ವಿ ಕುಲಸಚಿವ ಡಾ.ಎಂ.ಝೆಡ್.ಕುರಿಯನ್ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗ ಪ್ರಾಧ್ಯಾಪಕ ಎಂ.ಸಿ.ಚಂದ್ರಶೇಖರ್, ಪ್ರಾಧ್ಯಾಪಕರಾದ ಎಂ.ಸುಷ್ಮಾ, ಎಚ್.ಸಿ.ರಶ್ಮಿ, ಎನ್.ಪ್ರದೀಪ್, ಜಿ.ನಿರ್ಮಲ, ಪ್ರಿಯಾಂಕ ಹಾಜರಿದ್ದರು.