ರಥೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಂಜೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ, ಉಪಾಧ್ಯಕ್ಷ ರಾಜಶೇಖರ್, ಸದಸ್ಯ ಪಿ.ಎಲ್.ನವೀನ್ಕುಮಾರ್, ಮುಖಂಡರಾದ ಪಿ.ಟಿ.ಮಹೇಶ್, ಪಿ.ಟಿ.ಗಂಗಾಧರ್, ಎಂ.ಸಿ.ರೇಣುಕಪ್ಪ, ಮಲ್ಲೇಶಯ್ಯ, ಬಸವರಾಜು, ಮೋಹನ, ಜೈಪ್ರಕಾಶ್, ಕುಮಾರ ಹಾಗೂ ಮದಾಪಟ್ಟಣ, ಚೆಂಡೂರು, ಆನೆಮಳೆ ಗ್ರಾಮಸ್ಥರು ಮತ್ತು ಭಕ್ತರು ಪಾಲ್ಗೊಂಡಿದ್ದರು.