‘ಆಸ್ಪತ್ರೆಯ 3 ಮಹಡಿಯ ತೀವ್ರ ನಿಗಾ ಘಟಕದಲ್ಲಿ ಸ್ವಾಮೀಜಿಯವರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಮೂರು ಬಾರಿ ಹೆಲ್ತ್ ಬುಲಿಟಿನ್ ಪ್ರಕಟಿಸಲಾಗುವುದು. ಜೊತೆಗೆ,ಗಣ್ಯರು, ಅತೀ ಗಣ್ಯರು ಸೇರಿದಂತೆ ಯಾರಿಗೂ ಸ್ವಾಮೀಜಿ ಭೇಟಿಗೆ ಅವಕಾಶವಿಲ್ಲ. ಸ್ವಾಮೀಜಿ ಅವರ ಆರೋಗ್ಯ ದೃಷ್ಟಿಯಿಂದ ಸಹಕರಿಸಬೇಕು. ಯಾರೂ ಅನ್ಯಥಾ ಭಾವಿಸಬಾರದು’ ಎಂದು ನುಡಿದರು.